ಹಲವಾರು ವರ್ಷಗಳಿಂದ ರಿಯಾದ್ ನಲ್ಲಿ ವ್ಯಾಪಾರಸ್ಥ ರಾಗಿರುವ ಶ್ರೀಯುತ ಹೈದರ್ ರವರು ರಿಯಾದ್ ನ ಹೊಳೆಯಾ ತೈಬಾ ದಲ್ಲಿ ತನ್ನ ಎಂದಿನ ವ್ಯಾಪಾರವನ್ನು ಮುಗಿಸಿ ಹಿಂತಿರುಗುತಿದ್ದ ವೇಳೆ ಮಾರ್ಗದ ಬದಿಯಲ್ಲಿ ಒಂದು ಪರ್ಸ್ ಬಿದ್ದಿರುವುದನ್ನು ಕಂಡು ಕೂಡಲೇ ಅದನ್ನು ತೆಗೆದು ನೋಡಿದಾಗ ಅದರಲ್ಲಿ 4000 ರಿಯಾಲ್ ಹಖಾಮ ಹಾಗು ಇನ್ನಿತರ ದಾಖಲೆ ಪತ್ರಗಳಿದ್ದವು ಕೂಡಲೇ ಪರಿಚಯಸ್ಥರಿಂದ ವ್ಯಕ್ತಿಯ ಮಾಹಿತಿ ಪಡೆದು ಮಂಜೇಶ್ವರ ನಿವಾಸಿ ಅಕ್ತರ್ ಹುಸೈನ್ ಎಂಬವರಿಗೆ ಪರ್ಸನ್ನು ತಲುಪಿಸುವಲ್ಲಿ ಯಶಶ್ವೀಯಾಗಿ ತನ್ನ ಪ್ರಾಮಾಣಿಕತೆಯನ್ನು ತೋರಿಸಿದ್ದಾರೆ.
Wednesday, 28 December 2011
ರಿಯಾದ್ ನಲ್ಲಿ ಪ್ರಾಮಾಣಿಕತೆಯನ್ನು ತೋರಿಸಿದ ಪಾವೂರು ಹರೇಕಳದ ಹೈದರ್
ಹಲವಾರು ವರ್ಷಗಳಿಂದ ರಿಯಾದ್ ನಲ್ಲಿ ವ್ಯಾಪಾರಸ್ಥ ರಾಗಿರುವ ಶ್ರೀಯುತ ಹೈದರ್ ರವರು ರಿಯಾದ್ ನ ಹೊಳೆಯಾ ತೈಬಾ ದಲ್ಲಿ ತನ್ನ ಎಂದಿನ ವ್ಯಾಪಾರವನ್ನು ಮುಗಿಸಿ ಹಿಂತಿರುಗುತಿದ್ದ ವೇಳೆ ಮಾರ್ಗದ ಬದಿಯಲ್ಲಿ ಒಂದು ಪರ್ಸ್ ಬಿದ್ದಿರುವುದನ್ನು ಕಂಡು ಕೂಡಲೇ ಅದನ್ನು ತೆಗೆದು ನೋಡಿದಾಗ ಅದರಲ್ಲಿ 4000 ರಿಯಾಲ್ ಹಖಾಮ ಹಾಗು ಇನ್ನಿತರ ದಾಖಲೆ ಪತ್ರಗಳಿದ್ದವು ಕೂಡಲೇ ಪರಿಚಯಸ್ಥರಿಂದ ವ್ಯಕ್ತಿಯ ಮಾಹಿತಿ ಪಡೆದು ಮಂಜೇಶ್ವರ ನಿವಾಸಿ ಅಕ್ತರ್ ಹುಸೈನ್ ಎಂಬವರಿಗೆ ಪರ್ಸನ್ನು ತಲುಪಿಸುವಲ್ಲಿ ಯಶಶ್ವೀಯಾಗಿ ತನ್ನ ಪ್ರಾಮಾಣಿಕತೆಯನ್ನು ತೋರಿಸಿದ್ದಾರೆ.
Subscribe to:
Post Comments (Atom)

No comments:
Post a Comment